ಮಾತಿನಮನೆಯಲ್ಲಿ `ಅಸ್ತಿತ್ವ`
Posted date: 11 Thu, Feb 2016 – 11:38:57 AM

 ವಿಸ್ಯಾನ್ ಇನ್ಪ್ರಾಸ್ಟ್ರಕ್ಚರ್ ಪ್ರೈ ಲಿ ಲಾಂಛನದಲ್ಲಿ ಬಿ.ಎಸ್.ವಿಶ್ವ ಕಾರ್ಯಪ್ಪ ಅವರು ನಿರ್ಮಿಸುತ್ತಿರುವ ‘ಅಸ್ತಿತ್ವ’  ಚಿತ್ರಕ್ಕೆ ಬಾಲಾಜಿ ಡಿಜಿಟಲ್ ಸ್ಟುಡಿಯೋದಲ್ಲಿ ಮಾತಿನ ಜೋಡಣೆ ನಡೆಯುತ್ತಿದೆ.
ನೂತನ್ ಉಮೇಶ್ ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ರಾಕೇಶ್ ಬಿ ಅವರ ಛಾಯಾಗ್ರಹಣವಿದೆ. ವಿಜಯ್ ಅಂಟೊನಿ ಸಂಗೀತ ನಿರ್ದೇಶನ, ಶ್ರೀ ಕ್ರೇಜಿಮೈಂಡ್ಸ್ ಸಂಕಲನ, ಶಿವಕುಮಾರ್ ಜೆ ಕಲಾ ನಿರ್ದೇಶನ ಹಾಗೂ ಕುಂಗ್‌ಫ಼ೂ ಚಂದ್ರು ಅವರ ಸಾಹಸ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಯುವರಾಜ್, ಮಧುಸೂದನ್, ಪ್ರಜ್ವಲ್ ಪೂವಯ್ಯ, ದುನಿಯಾ ರಶ್ಮಿ, ಸೋನು ಗೌಡ, ಶೈನ್ ಶೆಟ್ಟಿ, ಕೆ.ಎಲ್.ಚಂದ್ರಶೇಖರ್(ಎಡಕಲ್ಲು ಗುಡ್ಡ), ಕೆ.ಪಿ.ಶ್ರೀಧರ್, ರಾಜೇಶ್ ನಟರಂಗ, ನಾಗರಾಜ್ ಮೂರ್ತಿ, ಶಶಿಧರ್ ಕೋಟೆ, ಶೈಲಜಾ ಜೋಶಿ, ಲಕ್ಷ್ಮೀ ಸಿದ್ದಯ್ಯ ಮುಂತಾದವರಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed